Wednesday 31 December 2014

ಡಿಸೆಂಬರ್-2014 ಮಾಸ ಪತ್ರಿಕೆ

ಅಕ್ಷರದಾಸೋಹ ತಾಲೂಕು ಸಹಾಯಕ ನಿರ್ದೇಶಕರಾದ ಶ್ರೀ ಸೀತಾರಾಮ ಶೆಟ್ಟಿ ಇವರ ಅಮೃತ ಹಸ್ತದಲ್ಲಿ ಅನಾವರಣಗೊಂಡ ನಮ್ಮ ಡಿಸೆಂಬರ್ ತಿಂಗಳ ಮಾಸ ಪತ್ರಿಕೆ "ಶ್ರದ್ಧಾ"
ದಿನಾಂಕ:31/12/2014

ಶುಭ ಬುಧವಾರ 
ಅಧ್ಯಕ್ಷತೆ:ಶ್ರೀ ನಿರಂಜನ ನಾಯಕ
ಉಪಸ್ಥಿತಿ:ವಿದ್ಯಾರ್ಥಿ ಸಂಪಾದಕ ನಿರಂಜನ 
ಎಲ್ಲ ಸಹಶಿಕ್ಷಕರು,ವಿದ್ಯಾರ್ಥಿಗಳು.



ವರದಿ:ಮಹಾಬಲೇಶ್ವರ ಚಿದಂಬರ ಭಾಗ್ವತ್ ಸ.ಶಿ